ಮನಸ್ಸು ..

 ಮನಸ್ಸು ಯಾವಾಗಲೂ ಸುಖಮಯ ಹೆದ್ದಾರಿಯ ಪಯಣ ಬಯಸುತ್ತದೆ....!

ಅದರೆ ಈ ಪಯಣದ ಖುಷಿಗೆ ಭಂಗ ತರುವ "ಹಂಪ್" ನ್ನು ದೂಷಿಸುತ್ತದೆ...!!

ಆದರೆ ಸತ್ಯ ಅರ್ಥೈಸುವುದು ಮತ್ತು ಒಪ್ಪುವುದು ಅವಶ್ಯ...!!!

 ಈ "ಹಂಪ್" ಇದ್ದರೆ ಮಾತ್ರ ನಮ್ಮ ಪಯಣ ಸುರಕ್ಷಿತ ...!!!!

ಅಡೆತಡೆಗಳೂ ಕೂಡ ಜೀವನದ ಸಂತಸ ನೆಮ್ಮದಿಯ ಪ್ರಧಾನ ಅಂಶಗಳೇ...!!!!

ಹೆಚ್ಚು ಕಷ್ಟ ಪಟ್ಟು ದಕ್ಕಿದ ಸುಖ, ಯಾವಾಗಲೂ ಧೀರ್ಘ ಕಾಲಿಕ ಮತ್ತು ನಿರಂತರ ಖುಷಿ ಕೊಡುತ್ತದೆ. ಸಾಧಿಸುವ ಛಲ ವೃದ್ಧಿಸುತ್ತದೆ....!!!!!!

Comments

Popular posts from this blog

ಚಿಟ್ಟೆ..

ಸತ್ಯ..

ಹೇಳಲಾರದ ಮಾತುಗಳು