ನಿಂದಕರಿರಬೇಕು...

 


ಇದು ನಿನ್ನಿಂದಾಗದು, ಎಂದು ಮೂದಲಿಸಲ್ಪಟ್ಟವರ ಮುಂದೆ ಅದನ್ನು ಸಾಧಿಸಿ ತೋರಿಸುವುದು ಸಾಧನೆ...!!

ಅದರಿಂದ ಸಿಗುವ ಸಂತಸವೇ ಗೌರವ ..!! 

ಆ ಗೆಲುವಿನ ಹೋರಾಟದ ಪಾಠವೇ ಸಿದ್ದಾಂತ..!!!

ಹಾಗಾಗಿ ಹಿರಿಯರ ಮಾತು ಸತ್ಯ.... ನಿಂದಕರಿರಬೇಕು. .....ಪ್ರತಿ ಬಾರಿ ಬೀಳುವ ಪೆಟ್ಟು ನೋವೆಂದೆಣಿಸಿರೂ ಅದರ ಅಂತಿಮ ಪ್ರತಿಫಲ ಗೆಲವು ಮತ್ತು ಸಂತಸವೇ ಆಗಿರುತ್ತದೆ..!!

Comments

Popular posts from this blog

ಚಿಟ್ಟೆ..

ಸತ್ಯ..

ಹೇಳಲಾರದ ಮಾತುಗಳು